Pages

ರಾಮ ಎಂಬುವ ಎರಡು

Friday 14 December 2018

ಸಾಹಿತ್ಯ-ಪುರಂದರದಾಸ


ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।
ಪಾಮರರು ತಾವೇನು ಬಲ್ಲಿರಯ್ಯ ॥

ರಾ ಎಂಬ ಮಾತ್ರದೊಳು ರಕ್ತ ಮಾಂಸದೊಳಿದ್ದ ।
ಆಯಸ್ಥಿತಗತವಾದ ಅತಿ ಪಾಪವನ್ನು ।
ಮಾಯವನು ಮಾಡಿ ಮಹರಾಯ ಮುಕ್ತಿ ಕೊಡುವ ।
ದಾಯವನು ವಾಲ್ಮೀಕಿ ಮುನಿಯೊಬ್ಬನೇ ಬಲ್ಲ ॥೧॥

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ।
ಒತ್ತಿ ಒಳ ಪೋಗದಂತೆ ಕವಾಟವಾಗಿ ।
ಚಿತ್ತಕಾಯಂಗಳೆಲ್ಲ ಪವಿತ್ರ ಮಾಡುವ ಪರಿಯ ।
ಭಕ್ತವರ ಹನುಮಂತ ತಾನೊಬ್ಬನೇ ಬಲ್ಲ ॥೨॥

ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ।
ಪರಮ ವೇದಗಳೆಲ್ಲ ಪೊಗಳುತಿಹವು ।
ಸಿರಿಯರಸ ಪುರಂದರವಿಠಲ ನಿನ್ನಯ ನಾಮ ।
ಸಿರಿಕಾಶಿಯೊಳಗೀರ್ವೋ ಶಿವನೊಬ್ಬನೇ ಬಲ್ಲ ॥೨॥

Read more...

मोरे घर आ

Saturday 24 November 2018

रचना - भूपत ख़ान 'मनरंग'
राग - पूरिया क्ल्याण
ताल - द्रुत तीनताल


स्थायी
मोरे घर आ, आजा रे,
सुरजन सैय्यां मीत पियारवा ॥

अंतरा
तन मन धन सब तुम पर वारी,
‘मनरंग’ दरस दिखा जा रे ॥


Rashid Khan performs here on YouTube

Read more...

बहुत दिन बीते

राग - पूरिया क्ल्याण
ताल - द्रुत तीनताल


स्थायी
बहुत दिन बीते,
अजहूँ ना आये मोरे श्याम ॥

अंतरा
अब सावन की पिया मिलन की,
पिया मोरे कब आये मंदिरवा ॥

Read more...

आये सब

राग - पूरिया क्ल्याण
ताल - द्रुत तीनताल


स्थायी
आये सब ब्रिज गोप ललिटि,
ठकी गली जमुना जल न्हाने॥

अंतरा
औछक आये मिले रस ख़ान,
बजावत वेणु सुनावत कान्हा॥

Read more...

गावे गुनी

राग - पूरिया क्ल्याण
ताल - विलंबित एकताल


स्थायी
गावे गुनी गनी का गंधर्व जो,
सारदसे सब गुनी गावे ॥

अंतरा
नाम अनंत गनंत गणेश जो,
ब्रह्म त्रिलोचन पार ना पावे॥

Read more...

आज सु बना

राग - पूरिया क्ल्याण
ताल - विलंबित एकताल


स्थायी
आज सु बना लाड लडावन दे मां ॥

अंतरा
इस बनरे के सब रस सेहरा,
बन री के मांग भरावन दे मां ॥

Rashid Khan performs here on YouTube

Read more...

सगरी रैन मोहे

Friday 16 November 2018

राग - गौड़ सारंग
ताल - द्रुत तीनताल


स्थायी
सगरी रैन मोहे तड़पत दय्या,
एक घड़ी पलछिन ना कर सैंय्या ॥

अंतरा
जब से गये मोरी सारी उमरिया,
तब ते रीत पीत कछु कछु कम भयी,
ऐसो मोहे पलपित ना कर सैंय्या॥

Read more...

सैंय्या मैं नू रतड़ी

राग - गौड़ सारंग
ताल - विलंबित एकताल


स्थायी
सैंय्या मैं नू रतड़ी वे जमायिये ॥

अंतरा
हाथन मेहन्दी पाँऊन मेहन्दी लगी,
चूड़ी भायो कलायिया॥

Read more...

ಕಾಯಬೇಕೆನ್ನ ಗೋಪಾಲ

Friday 20 July 2018

ಸಾಹಿತ್ಯ-ಪುರಂದರದಾಸ


ಕಾಯಬೇಕೆನ್ನ ಗೋಪಾಲ ।
ಒಂದುಪಾಯವನರಿಯೆನು ಭಕುತರ ಪಾಲ ॥

ಹಲವು ಜನ್ಮಗಳೆತ್ತಿ ಬಂದೆ,
ಮಾಯಾಬಲವೆಂಬುದರಯದೆ ಭವದೊಳು ನೊಂದೆ ।
ಬಲು ಭಯವಾಯಿತು ಮುಂದೆ,
ನೀನು ಸುಲಭನೆಂದು ಕೇಳಿ ಶರಣೆಂದೆ ತಂದೆ ॥೧॥

ವಿತ್ತದಳಗೆ ಮನವಿಟ್ಟು,
ನಿನ್ನ ಉತ್ತಮನಾಮದ ಸ್ಮರಣೆಯ ಬಿಟ್ಟು ।
ಮತ್ತನಾದೆ ಮತಿಗೆಟ್ಟು,
ಇದ ಚಿತ್ತದಲಿ ತಿಳಿದು ಬಲು ದಯವಿಟ್ಟು ॥೨॥

ಉರುತರ ಪಾಪಂಗಳೆಲ್ಲ,
ಅನ್ಯ ನರರೇನ ಬಲ್ಲರು ಯಮಧರ್ಮ ಬಲ್ಲ ।
ನರಕಕ್ಕೆ ಒಳಗಾದೆನಲ್ಲ,
ಸಿರಿವರ ನಾರಾಯಣ ಪುರಂದರ ವಿಠ್ಠಲ ॥೩॥

Read more...

सुघर बर पाया

Wednesday 11 July 2018

रचना - जगन्नाथबुआ पुरोहित 'गुनिदास'
राग - जोगकौंस
ताल - विलंबित तीनताल


स्थायी
सुघर बर पाया,
नीके बनीके इन भागन के आगे ॥

अंतरा
औलिया अंबीया गौस कुतुब सब,
इन नबीजीके सिर छत धरो॥

Read more...

जोगकौंस - पीर परायी

रचना - जगन्नाथबुआ पुरोहित 'गुनिदास'
राग - जोगकौंस
ताल - द्रुत तीनताल


स्थायी
पीर परायी, जानी नहीं बालमवा ॥

अंतरा
प्राणपिया तुम ऐसे निठूर भये,
'गुनीदास' की सारी आस गमायी॥

Read more...

ಕರವ ಮುಗಿವೆ ಕಮಲನಯನ

Monday 4 June 2018

ಸಾಹಿತ್ಯ-ಗೋವಿಂದಾಸ


ಕರವ ಮುಗಿವೆ ಕಮಲನಯನ ಕರುಣದಿಂದಲಿ ಪಾಲಿಸೋ ।
ಕರಿವರದ ಶ್ರೀಕಮಲನಾಭ ಕರೆದು ಎನ್ನನು ಮನ್ನಿಸೋ ॥

ಸ್ಮರಿಲರಿಯೆ ಸಿರಿಯರಮಣ ಪರಮಪಾವನ ಪಾದವ ।
ಸ್ಮರಣಜನಕ ಶರಧಿಶಯನ ಇರಿಸು ಎನ್ನೊಳು ಮೋಹವ ॥೧॥

ಬಂಧುಬಳಗ ಭೋಗಭಾಗ್ಯದಿಂದ ಸುಖವ ಕಾಣೆನೆ ।
ಬಂದ ಶೋಕ ಶಮನನೇ ಗೋವಿಂದದಾಸನ ಪ್ರಾಣನೇ ॥೨॥

Read more...

ನಂಬರು ನೆಚ್ಚರು

Sunday 27 May 2018

ಸಾಹಿತ್ಯ-ಬಸವಣ್ಣ


ನಂಬರು ನೆಚ್ಚರು ಬರಿದೆ ಕರೆವರು ।
ನಂಬಲರಿಯರೀ ಲೋಕದ ಮನುಜರು ॥
ನಂಬಿ ಕರೆದಡೆ ಓ ಎನ್ನನೆ ಶಿವನು? ।
ನಂಬದೆ ನೆಚ್ಚದೆ ಬರಿದೆ ಕರೆವರ ।
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ ॥೧॥



Read more...

ನಾನು ನೀನು ಎನ್ನದಿರು

Sunday 20 May 2018

ಸಾಹಿತ್ಯ-ಕನಕದಾಸ


ನಾನು ನೀನು ಎನ್ನದಿರು ಹೀನ ಮಾನವ ।
ಜ್ಞಾನದಿಂದ ನಿನ್ನ ನೀನೇ ತಿಳಿದು ನೋಡೆಲೋ, ಪ್ರಾಣಿ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ ।
ಅನ್ನದಿಂದ ಬಂದ ಕಾಮ ನಿನ್ನದೇನೆಲೋ ।
ಕರ್ಣದಿಂದ ಬರುವ ಘೋಷ ನಿನ್ನದೇನೆಲೋ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೋ, ಪ್ರಾಣಿ ॥೧॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ।
ಜಾಲವಿದ್ಯೆ ಬಯಲು ಮಾಯೆ ನಿನ್ನದೇನೆಲೋ ।
ಕೀಲು ಜಡಿದ ಮರದ ಗೊಂಬೆ ನಿನ್ನದೇನೆಲೋ ।
ಲೋಲ ಆದಿಕೇಶವನ ಭಕ್ತನಾಗೆಲೋ ಪ್ರಾಣಿ ॥೨॥

Read more...

ಕೇಳನೋ ಹರಿ ತಾಳನೋ

Thursday 10 May 2018

ಸಾಹಿತ್ಯ-ಪುರಂದರದಾಸ


ಕೇಳನೋ ಹರಿ ತಾಳನೋ ।
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ॥

ತಂಬೂರಿ ಮೊದಲಾದ ಅಖಿಲವಾದ್ಯಗಳಿದ್ದು,
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ,
ನಂಬಲಾರ ಈ ಡಂಭಕರ ಕೂಗಾಟ ॥೧॥

ನಾನಾಬಗೆಯ ರಾಗ ಭಾವ ತಿಳಿದು,
ಸ್ವರಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ,
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ॥೨॥

ಅಡಿಗಡಿಗಾನಂದಭಾಷ್ಪ ಪುಳಕದಿಂದ,
ನಡೆನುಡಿಗೆ ಶ್ರೀಹರಿ ಎನ್ನುತ
ದೃಢಭಕ್ತರೊಡಗೂಡಿ ಹರಿಕೀರ್ತನೆಯ ಪಾಡಿ,
ಕಡೆಗೆ ಪುರಂದರವಿಠಲ ಎಂದರೆ ಕೇಳ್ವ ॥೩॥

Read more...

ಗಜವದನ ಬೇಡುವೆ

Thursday 19 April 2018

ಸಾಹಿತ್ಯ-ಪುರಂದರದಾಸ


ಗಜವದನ ಬೇಡುವೆ, ಗೌರಿ ತನಯ ।
ತ್ರಿಜಗವಂದಿತನೇ ಸುಜನರ ಪೊರೆವನೇ ॥

ಪಾಶಾಂಕುಶಧರ ಪರಮ ಪವಿತ್ರ ।
ಮೂಷಿಕವಾಹನ ಮುನಿಜನಪ್ರೇಮ ॥೧॥

ಮೋದದಿ ನಿನ್ನಯ ಪಾದವ ತೋರೋ,
ಸಾಧುವಂದಿತನೇ ಆದರದಿಂದಲಿ ।
ಸರಸಿಜನಾಭ ಶ್ರೀಪುರಂದರವಿಠಲನ,
ನಿರುತದಿ ನೆನೆವಂತೆ ನೀ ದಯಮಾಡೋ ॥೨॥

Read more...

भूपाल तोडी - अब मन तो कैसे रिझाऊँ

Saturday 24 March 2018

रचना - व्यास C R
राग - भूपाल तोडी
ताल - द्रुत तीनताल


स्थायी
अब मन तो कैसे रिझाऊँ, कछु ना सूझे,
कल ना परे, का से कहूँ ये मोरी बिधा ॥

अंतरा
आस लगी मोहे ताल सुरन की,
भेद ना पायो गुनीदास बिना॥

Prabhakar Karekar performs here on YouTube

Read more...

भूपाल तोडी - नैय्या उतारो

रचना - विलायत हुसेन ख़ान ‘प्राणपिया’
राग - भूपाल तोडी
ताल - विलंबित रूपक ताल


स्थायी
नैय्या उतारो पार करो,
बीच भँवरमें पड़ी,
अब तू ही एक छिबनहार ॥

अंतरा
‘प्राणपिया’ तुम, गुरु महाग्यानी,
दास ही तेरो, राखो दया की नजर॥

Prabhakar Karekar performs here on YouTube

Read more...

बैरागी भैरव - साँवरिया घर नहीं आये

रचना - व्यास C R
राग - बैरागी भैरव
ताल - द्रुत तीनताल


स्थायी
साँवरिया घर नहीं आये, रतिया बिताई,
तरपत सारी उन बिन रोवत रोवत ॥

अंतरा
तुम्हींसो हूँ डारी थी मोरी आन,
मंदिरवा में बेग पधारो,
बिन ‘गुनिजान’ कछुक नहिं भावत॥

Sanjeev Chimmalgi performs here on YouTube

Read more...

बैरागी भैरव - सुमिर ले भोर समे

रचना - व्यास C R
राग - बैरागी भैरव
ताल - विलंबित झपताल


स्थायी
सुमिर ले भोर समे राजाराम को,
तब तू पावे साच समाधान रे ॥

अंतरा
माया भरी जगत में जो तुम देखत है,
कछुक नहीं आवे काम ‘गुनिजान’ रे॥

Sanjeev Chimmalgi performs here on YouTube

Read more...

मियाँ मल्हार - बिजुरी चमके बरसे मोहरवा

राग - मियाँ मल्हार
ताल - द्रुत तीनताल


स्थायी
बिजुरी चमके बरसे,
मेहरवा आई बदरिया,
गरज गरज मोहे अतही डरावे ॥

अंतरा
गर गरजे घन बिजली चमके,
पपीहा पिहू पिहू टेर सुनावे,
का करूं कित जाऊं,
मोरा जियरा तरसे ॥

Read more...

मियाँ मल्हार - करीम नाम तेरो

रचना - नियामत ख़ान 'सदारंग'
राग - मियाँ मल्हार
ताल - एकताल


स्थायी
करीम नाम तेरो,
तू साहेब करतार सतार ॥

अंतरा
दुःख जलद दूर कीजे, सुख देवो सबन को,
'सदारंग' बिनति करतार, सुरती ले हो सतार ॥

Read more...

श्री - सांझ की बेर

रचना - व्यास C R
राग - श्री
ताल - तीनताल


स्थायी
सांझ की बेर सुमिर हरि नाम,
जो ही सब को करत भव पार ॥

अंतरा
काहे धरे बिरथ अभिमान,
समझ मन सोच नी को बिचार ॥


Read more...

श्री - हरि के चरण कमल

रचना - विष्णु नारायण भातखंडे 'हररंग'
राग - श्री
ताल - झपताल


स्थायी
हरि (प्रभु) के चरण कमल निसदिन सुमिर रे,
भाव धर सुध भीतर, भवजलधि तर रे ॥

अंतरा
जोई जोई धरत ध्यान, पावत समाधान,
'हररंग' कहे ध्यान, अवधि चित तर रे॥


Read more...

श्री - सांझ भई

रचना - नियामत ख़ान 'सदारंग'
राग - श्री
ताल - एकताल


स्थायी
सांझ भई, अजहूँ नहीं आये,
गौवन के प्रतिपाल चरवाल चरैय्या ॥

अंतरा
हाथ बंसी धर, मुकुट सीस साजे,
‘सदारंग’ कर रूप सरूप अंगवा ॥


Read more...

श्री - आओ मोरे मंदिर

राग - श्री
ताल - तीनताल


स्थायी
आओ मोरे मंदिर, जसुमती नंदन,
मोहनी मूरत अत मन भाये॥

अंतरा
हूँ तो अकेली, रजनी छायी,
गिरदेव नंदन, दरस दिखाओ॥


Read more...

श्री - लागोहि आवेरे पियू

राग - श्री
ताल - एकताल


स्थायी
लागोहि आवेरे पियू ,
अत बरजो ना मानेहि ॥

अंतरा
जबतें पिया परदेस गवन कीनो,
अब माई देख री सोवे ॥


Read more...

ಗೋವಿಂದ ನಿನ್ನ ನಾಮವೇ ಚಂದ

Sunday 18 February 2018

ಸಾಹಿತ್ಯ-ಪುರಂದರದಾಸ


ಗೋವಿಂದ ನಿನ್ನ ನಾಮವೇ ಚಂದ ।
ಸಾಧನ ಸಕಲವು ನಿನ್ನಾನಂದ ॥

ಅಣು ರೇಣು ತೃಣ ಕಾಷ್ಞ ಪರಿಪೂರ್ಣ ಗೋವಿಂದ ।
ನಿರ್ಮಲಾತ್ಮಕನಾಗಿ ಇರುವುದೇ ಆನಂದ ॥೧॥

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ।
ಈ ಪರಿ ಮಹಿಮೆಯ ತಿಳಿವುದೇ ಆನಂದ ॥೨॥

ಮಂಗಳ ಮಹಿಮ ಶ್ರೀಪುರಂದರವಿಠಲನು ।
ಹಿಂಗದೆ ದಾಸರ ಸಲಹೋದೇ ಆನಂದ ॥೩॥

Read more...

कलावती - आज मोरे घर आये मितवा

Friday 16 February 2018

राग - कलावती
ताल - तीनताल


स्थायी
आज मोरे घर आये मितवा,
बहुत दिनन की प्यासी बलमा ॥

अंतरा
सब सखियन मिल मंगल गाओ,
संग पिया ऐसो लागो गरवा ॥


Read more...

ನಾ ನಿನ್ನ ಧ್ಯಾನದೊಳು ಇರಲು ಸದಾ

Wednesday 14 February 2018

ಸಾಹಿತ್ಯ-ಪುರಂದರದಾಸ


ನಾ ನಿನ್ನ ಧ್ಯಾನದೊಳು ಇರಲು ಸದಾ ।
ಮಿಕ್ಕ ಮಾನವರೇನು ಮಾಡುವರೋ ಗೋಪಾಲ ॥

ಮತ್ಸರಿಸಿದರೇನು ಮಾಡಲಾಕರು ಎನ್ನ
ಅಚ್ಯುತ ನಿನ್ನಯ ಕೃಪೆಯಿರಲು ।
ನಿತ್ಯವು ನಿನ್ನಯ ನಾಮವ ಜಪಿಸಲು
ಕಿಚ್ಚಿಗೆ ಇರುವೆ ಮುತ್ತುವವೇ ರಂಗ ॥೧॥

ಗಾಳಿಲಿ ಕುದುರೆ ವೈಯ್ಯಾರದಿ ತಿರುಗಲು
ಧೂಳದು ರವಿಗೆ ತಾ ಮುಸುಕುವದೇ ।
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿ ನಡುಗುವದೇ ಹೇಳೆಲೋ ರಂಗ ॥೨॥

ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕನ್ನವಿಕ್ಕಲು ಅವನ ವಶವಹುದೇ ।
ನಿನ್ನ ನಂಬಿದೆ ನೀ ಎನ್ನ ಸಲಹಬೇಕೋ
ಪನ್ನಗಶಯನ ಶ್ರೀಪುರಂದರವಿಠ್ಠಲ ॥೩॥

Read more...

Popular Posts