Pages

ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ

Wednesday 31 August 2016

ಸಾಹಿತ್ಯ-ಬಸವಣ್ಣ


ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ,
ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ ॥

ಮಾಡಿದೆನೆಂಬುದು ಮನದಲಿ ಹೊಳೆದರೆ,
ನೀಡಿದೆನೆಂಬುದು ನಿಜದಲಿ ತಿಳಿದರೆ,
ಛೇಡಿಸಿ ಕಾಡಿತ್ತು ಶಿವನ ಡಂಗುರ ॥೧॥

ಮಾಡಿದೆನೆನ್ನದಿರಾಲಿಂಗಕೆ,
ನೀಡಿದೆನೆನ್ನದಿರಾಜಂಗಮಕೆ,
ಮಾಡುವ ನೀಡುವ ನಿಜಗುಣ ಉಳ್ಳೆಡೆ,
ಕೂಡಿಕೊಂಡಿರ್ಪ ಕೂಡಲಸಂಗಯ್ಯ | ॥೨॥


Read more...

ಚಕೋರಂಗೆ ಚಂದ್ರಮನ

ಸಾಹಿತ್ಯ-ಬಸವಣ್ಣ


ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕೆ ಭಾನುವಿನ ಉದಯದ ಚಿಂತೆ ॥೧॥

ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲಸಂಗಮದೇವನ ಚಿಂತೆ ॥೨॥

Read more...

यमन - धनिया धन धन देते रोहि

Friday 17 June 2016

राग - यमन
ताल - द्रुत तीनताल


स्थायी
धनिया धन धन देते रोहि,
शूल सुलभ नाहि ॥

अंतरा
धन धन बाको नैन में रबसे,
लाजर प्रीता साँवरिया ने,
जाने अंतर देते रोहि,
शूल सुलभ नाहि ॥

Read more...

शिवमत भैरव - तोरी बारी फूल

Thursday 2 June 2016

राग - शिवमत भैरव
ताल - द्रुत तीनताल


स्थायी
तोरी बारी फूल रही,
बरन बरन के फूलवा ॥

अंतरा
हूँ बल जाऊँ,
मोरे अंगना ॥

Read more...

बिहाग - सब सखियाँ चलो प्रभू के दरशन

Wednesday 20 April 2016

राग - बिहाग
ताल - द्रुत तीनताल


स्थायी
सब सखियाँ चलो प्रभू के दरशन,
धन धन भाग सुफल होत नयन ॥

अंतरा
सोला सिंगर सजो अत सुलझन,
कुसुम सुगंधित हररंग सुभ क्षण,
गिरिधर प्रभू के चरनन अरपण,
आज करो तन मन धन अरपण ॥

Read more...

बिहाग - टेर सुने पिया की आवन की

रचना - नियामत ख़ान 'सदारंग'
राग - बिहाग
ताल - द्रुत तीनताल


स्थायी
टेर सुने पिया की आवन की,
सुध बिसरायी मेरे मन की ॥

अंतरा
जब ही मिलत मोरे आन ‘सदारंग’,
तब ही होत सखी मेरे मन की ॥

Read more...

बिहाग - कैसे सुख सोवे

रचना - नियामत ख़ान 'सदारंग'
राग - बिहाग
ताल - विलंबित एकताल


स्थायी
कैसे सुख सोवे नींदरिया,
श्याम सूरत चित चढ़ी ॥

अंतरा
सोय सोय ‘सदारंग’ अकुलाये,
या विधि गाँठ पड़ी ॥

Read more...

बिहाग - कवन ढंग तोरा सजनी

राग - बिहाग
ताल - विलंबित एकताल


स्थायी
कवन ढंग तोरा सजनी,
तू तो इतरात उतरात बीती जात ॥

अंतरा
छांड मान उठ ले हो बलैय्याँ,
सोत लगा रही घात ॥

Read more...

बागेश्री - कौन करत तोरी बिनत

राग - बागेश्री
ताल - द्रुत तीनताल


स्थायी
कौन करत तोरी बिनत पियरवा,
मानो ना मानो हमरी बात ॥

अंतरा
जब से गयो मोरी सुध-बुध लीनी,
चाहे सौतन के घर जात ॥

Read more...

बागेश्री - ढूंढी ढूंढी बाट बाट

राग - बागेश्री
ताल - द्रुत एकताल


स्थायी
ढूंढी ढूंढी बाट बाट,
अमरय्यन की मोरे नंदलाल,
तोरे कारन ॥

अंतरा
थक गये अब हमरे पाँव,
रात हो गयी अपार,
सूझ बूझ तोरे न कैसे, का करूँ दय्या ॥

Read more...

बागेश्री - चलत चलत मथुरा नगरी में

राग - बागेश्री
ताल - द्रुत तीनताल


स्थायी
चलत चलत मथुरा नगरी में,
श्याम काम जिया में बसेरा,
नंद दिखाये छैला छबीला ॥

अंतरा
बिंदिराबन में फूल फुलेरा,
गोकुल का ये राज दुलारा ॥

Read more...

बागेश्री - बिनती सुनो मोरी

राग - बागेश्री
ताल - विलंबित झपताल


स्थायी
बिनती सुनो मोरी, अवधपुर के बसैय्या,
तुम बिन कवन मोरे, दुख के हरैय्या ॥

अंतरा
जहाँ जहाँ पऱी बीर, तहाँ तहाँ दियो धीर,
जानकी पती राम, भव के तरैय्या ॥

Read more...

बहादुरी तोडि - ए महादेव

राग - बहादुरी तोडि
ताल - विलंबित रूपक


स्थायी
ए महादेव, देवन पती,
पार्वती पती, ईश्वरेश,
नीलकंठ, पूर्ण पंचानान, दुख हरन ॥

अंतरा
वामदेव, महादेव,
गंग श्रीकर, जटाजूट,
ढमरू ढम ढम बाजे, सुख करन ॥

Read more...

पूरिया धनाश्री - पायलिया झनकार

राग - पूरिया धनाश्री
ताल - द्रुत तीनताल


स्थायी
पायलिया झनकार मोरी,
झनन झनन बाजे झनकारी ॥

अंतरा
पिया समझाऊँ समझत नाहि,
सास ननद मोरी देगी गारी ॥

Read more...

पूरिया धनाश्री - पार करो अरज सुनो

राग - पूरिया धनाश्री
ताल - विलंबित झपताल


स्थायी
पार करो अरज सुनो, नाव मोरी,
आया मैं तेरे द्वारे ॥

अंतरा
दीन दुनिया में, तेरो नाम रौशन,
हिंद के पीर ख़्वाजा, आया मैं तेरे द्वारे ॥

Read more...

नट मल्हार - आज न को भयी

रचना - नियामत ख़ान 'सदारंग'
राग - नट मल्हार
ताल - द्रुत तीनताल


स्थायी
आज न को भयी मिलना उसी से,
घरवाले लोगवा जा के ॥

अंतरा
मन रंग लिये नयी रुचि गाये,
तब तो ‘सदारंग’ निरखे ॥

Read more...

नट मल्हार - लागी लागी तेरो नैन

रचना - नियामत ख़ान 'सदारंग'
राग - नट मल्हार
ताल - विलंबित तीनताल


स्थायी
लागी लागी तेरो नैन,
बान मेरो खेले जा पर ॥

अंतरा
एक घड़ी एक दिन,
हो रहे ‘सदारंग’ ना ए घर ॥

Read more...

दुर्गा - पायल छम छम बाजे

राग - दुर्गा
ताल - द्रुत तीनताल


स्थायी
पायल छम छम बाजे सखी री,
श्याम भी आये बजाये बाँसुरी ॥

अंतरा
सब सखियन मिल घेर लियो मोहे,
जान न दे मोहे करत ठिठोरी ॥

Read more...

दुर्गा - चतुर सुगरा बालमवा

राग - दुर्गा
ताल - द्रुत तीनताल


स्थायी
चतुर सुगरा बालमवा,
ले हो कन्हैय्या तोरा ॥

अंतरा
बहुत दिनन मे मिलन भयिलवा,
काहे अब तो रार ॥

Read more...

दरबारी कान्हऱा - समझत ना मन तो मेरो

राग - दरबारी कान्हऱा
ताल - द्रुत तीनताल


स्थायी
समझत ना मन तो मेरो,
लाख बार समझावत हूँ मैं,
काहे न कटत अंधेरा ॥

अंतरा
झूठी माया झूठी काया,
झूठा जगत बरेसा,
छत प्रभु एक के राम ॥

Read more...

दरबारी कान्हऱा - किन बैरन कान भरे

राग - दरबारी कान्हऱा
ताल - द्रुत तीनताल


स्थायी
किन बैरन कान भरे,
मोरे पिया मो से बोलत नाही ॥

अंतरा
हूँ तो वा की चरनन दासी,
चरनन शीश धरे ॥

Read more...

दरबारी कान्हऱा - और नहीं कछु काम के

राग - दरबारी कान्हऱा
ताल - विलंबित एकताल


स्थायी
और नहीं कछु काम के,
भरोसे अपने राम के ॥

अंतरा
जो चाहूँ सो देत पधारत अंत लेत सुख धाम के,
भरोसे अपने राम के ॥

Read more...

तोडि - बाजो री मुहमद सा

रचना - नियामत ख़ान 'सदारंग'
राग - तोडि
ताल - विलंबित तीनताल


स्थायी
बाजो री मुहमद सा धर अनत बधावर,
पूछे मन चित काजे ॥

अंतरा
तन मन धन पाईल, सजनी,
‘सदारंग’ घर राख राख रज ॥

Read more...

तोडि - पिया बिन मोरा

राग - तोडि
ताल - विलंबित एकताल


स्थायी
पिया बिन मोरा जिया अकुलाये,
साँवरी सूरत मोहे भाये ॥

अंतरा
गोकुल नाहीं वृंदावन नाही,
का करुँ अब, कौन मोहे भाये ॥

Read more...

गोरख कल्याण - बाजे मुरली मन बाँवरा

राग - गोरख कल्याण
ताल - द्रुत तीनताल


स्थायी

बाजे मुरली मन बाँवरा,
चलो आवे प्यारे देखे कन्हैय्या ॥

अंतरा
बन बीच शोभे रस राग खेले,
मम जीव संगी सख साँवरा ॥

Read more...

गोरख कल्याण - चुनरिया मोरी भीग गयी


राग - गोरख कल्याण
ताल - द्रुत तीनताल


स्थायी

चुनरिया मोरी भीग गयी रे,
अब कैसे घर जाऊँ ॥

अंतरा
सांस बूरी मोरी ननंद हटेली,
कौन बहाने अब बनाऊँ रे ॥

Read more...

गोरख कल्याण - धन धन भाग जागे हो


राग - गोरख कल्याण
ताल - विलंबित एकताल


स्थायी

धन धन भाग जागे हो,
गोरी तोरे नैना सलोने,
मधु भरे पिया प्यारा॥

अंतरा
अब की बैर,
मोहे जाने ना देत,
मधु भरे पिया प्यारा ॥

Read more...

कौंसी कान्हऱा - काहे करत मो से बरजोरी


राग - कौंसी कान्हऱा
ताल - द्रुत तीनताल


स्थायी
काहे करत मो से बरजोरी,
द्वार गुसैय्याँ, पर हू पैय्याँ ॥

अंतरा
बार बार बरजो नहीं माने,
जाओ जाओ अज छेड़ो ना कान्हा तुम,
मिलत हसत सब ब्रिज की नारी॥

Read more...

कौंसी कान्हऱा - कोलो मान


राग - कौंसी कान्हऱा
ताल - विलंबित तीनताल


स्थायी
कोलो मान मन री सखी प्रीतम सों,
पीरा पाछे उन्ही संग तोहे काम ॥

अंतरा
छांड दे मान मोरी आली,
जा सों रंगीले,
पीरा पाछे उन्ही संग तोहे काम॥

Read more...

शिवमत भैरव - प्रथम अल्लाह


राग - शिवमत भैरव
ताल - विलंबित एकताल


स्थायी
प्रथम अल्लाह आवो अकबर,
धूमम बूझे रसूल, आवो चितधर ॥

अंतरा
बेचून बेच, गुन सून पार दे,
मोहित ध्यान धर, आवो चित धर ॥

Read more...

आहिर भैरव - पिया परदीन परम सुख चतुर


राग - आहिर भैरव
ताल - द्रुत तीनताल


स्थायी
पिया परदीन परम सुख चतुर,
मोहनी मूरत नट नागर ॥

अंतरा
रोम रोम चाहे वर्णन चाहे मो को,
ऐसो श्याम सुंदर नट नागर रे ॥

Read more...

ಭಂಡನಾದೆನು ನಾನು

Tuesday 1 March 2016

ಸಾಹಿತ್ಯ-ಪುರಂದರದಾಸ


ಭಂಡನಾದೆನು ನಾನು ಸಂಸಾರದಿ ।
ಕಂಡೂ ಕಾಣದ ಹಾಗೆ ಇರಬಹುದೆ ಹರಿಯೆ ॥

ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ ।
ಶುಂಡಾಲನಂತೆನ್ನ ಮತಿ ಮಂದವಾಯಿತು
ಪುಂಡರೀಕಾಕ್ಷ ನೀ ಕರುಣಿಸಯ್ಯ ಬೇಗ ॥೧॥

ನಾನಾವ್ರತಗಳನು ಮಾಡಿ ನಾ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವಯ್ಯ ।
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರೂ ಕೃಪೆಯ ಮಾಡಯ್ಯ ಹರಿಯೆ ॥೨॥

ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟುಹೋಯ್ತು ।
ಉದ್ಧಾರಕ ಪುರಂದರವಿಠಲನ ತತ್ತ್ವದ
ಸಿದ್ಧಿಯನು ದಯೆಗೈದು ಉದ್ಧರಿಸು ಹರಿಯೆ ॥೩॥

Read more...

ಸಕಲ ಗ್ರಹಬಲ ನೀನೇ

ಸಾಹಿತ್ಯ-ಪುರಂದರದಾಸ


ಸಕಲ ಗ್ರಹಬಲ ನೀನೇ ಸರಸಿಜಾಕ್ಷ ।
ನಿಖಿಲರಕ್ಷಕ ನೀನೆ ವಿಶ್ವವ್ಯಾಪಕನೇ ॥

ರವಿ ಚಂದ್ರ ಬುಧ ನೀನೇ ರಾಹುಕೇತುವು ನೀನೇ
ಕವಿ ಗುರು ಶನಿಯು ಮಂಗಳನು ನೀನೇ ।
ದಿವರಾತ್ರಿಯು ನೀನೇ ನವವಿಧಾನವು ನೀನೇ
ಭವರೋಗಹರ ನೀನೇ ಭೇಷಜನು ನೀನೇ ॥೧॥

ಪಕ್ಷಮಾಸವು ನೀನೇ ಪರ್ವಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣ ನೀನೇ ।
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ॥೨॥

ಋತುವತ್ಸರವು ನೀನೆ ಪ್ರತಿಯುಗಾದಿಯು ನೀನೇ
ಕ್ರತು ಹೋಮ ಯಜ್ಞ ಸದ್ಗತಿಯು ನೀನೇ ।
ಜಿತವಾಗಿ ಎನ್ನೊಡೆಯ ಪುರಂದರವಿಠಲನೆ
ಶ್ರುತಿಗೆ ಸಿಲುಕದ ಅಪ್ರತಿಮಮಹಿಮನು ನೀನೇ ॥೩॥

Read more...

ಬದುಕಿದೆನು ಬದುಕಿದೆನು

ಸಾಹಿತ್ಯ-ಪುರಂದರದಾಸ


ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ।
ಪದುಮನಾಭನ ಪಾದದೊಲುಮೆ ಎನಗಾಯಿತು ॥

ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ।
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ॥೧॥

ಹರಿಯ ತೀರ್ಥಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ ।
ಹರಿದಾಸರು ಎನ್ನ ಬಂಧು ಬಳಗಾವಾದರು
ಹರಿಮುದ್ರೆ ಎನಗಾಭರಣವಾಯಿತು ॥೨॥

ಹಿಂದೆನ್ನ ಸಂತತಿಗೆ ಸಕಲಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು ।
ತಂದೆ ಪುರಂದರವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ॥೩॥

Read more...

ಏನು ಧನ್ಯಳೋ ಲಕುಮಿ

ಸಾಹಿತ್ಯ-ಪುರಂದರದಾಸ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ।
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ॥

ಕೋಟಿ ಕೋಟಿ ಭೃತ್ಯರಿರಲು, ಹಾಟಕಾಂಬರನ ಸೇವೆ ।
ಸಾಟಿಯಿಲ್ಲದೆ ಮಾಡಿ ಪೂರ್ಣನೋಟದಿಂದ ಸುಖಿಸುತಿಹಳು ॥೧॥

ಛತ್ರಚಾಮರ ವ್ಯಜನ ಪರಿಯಂಕ ಪಾತ್ರರೂಪದಲ್ಲಿ ನಿಂತು ।
ಚಿತ್ರಚರಿತನಾದ ಹರಿಯ | ನಿತ್ಯಸೇವೆ ಮಾಡುತಿಹಳು ॥೨॥

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ ।
ಸರ್ವವಂದ್ಯನಾದ ಪುರಂದರವಿಠಲನ್ನ ಸೇವಿಸುವಳೋ ॥೩॥

Read more...

ಕಂಡೆ ನಾ ಗೋವಿಂದನ

ಸಾಹಿತ್ಯ-ಪುರಂದರದಾಸ


ಕಂಡೆ ನಾ ಗೋವಿಂದನ ।
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ॥

ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ ।
ಸಾಸಿರನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ ॥೧॥

ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲಜನ ಮುನಿವಂದ್ಯನ ।
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ ॥೨॥

ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತಜನ ರಕ್ಷಕನ ।
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ॥೩॥

Read more...

ಇನ್ನೂ ದಯೆ ಬಾರದೇ

ಸಾಹಿತ್ಯ-ಪುರಂದರದಾಸ


ಇನ್ನೂ ದಯೆ ಬಾರದೇ ದಾಸನ ಮೇಲೆ ।
ಪನ್ನಗಶಯನ ಶ್ರೀಪರಮಪುರುಷ ಹರಿಯೇ ॥

ನಾನಾದೇಶಗಳಲ್ಲಿ ನಾನಾಕಾಲಗಳಲ್ಲಿ
ನಾನಾಯೋನಿಗಳಲ್ಲಿ ನೆಲಿದು ಪುಟ್ಟಿ ।
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ ॥೧॥

ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ
ದಾನವಾಂತಕ ನಿನಗೆ ದಾನವಿತ್ತೆ ।
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರವಿಠಲನ ದಾಸನ ಮೇಲೆ ॥೨॥

Read more...

ನಮ್ಮಮ್ಮ ಶಾರದೆ

ಸಾಹಿತ್ಯ-ಕನಕದಾಸ


ನಮ್ಮಮ್ಮ ಶಾರದೆ ಉಮಾಮಹೇಶ್ವರಿ, ನಿಮ್ಮೊಳಗಿಹನಾರಮ್ಮಾ ।
ಕಮ್ಮಗೋಲನವೈರಿ ಸುತನಾದ ಸೊಂಡಿಲ, ಹೆಮ್ಮೆಯ ಗಣನಾಥನೇ ॥

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ ।
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾಗಣನಾಥನೇ ॥೧॥

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ ।
ಪಟ್ಟದರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ॥೨॥

ರಾಶಿವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ ।
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ ॥೩॥

Read more...

ಸತ್ಯವಂತರ ಸಂಗವಿರಲು ತೀರ್ಥವೇತಕೆ

ಸಾಹಿತ್ಯ-ಕನಕದಾಸ


ಸತ್ಯವಂತರ ಸಂಗವಿರಲು ತೀರ್ಥವೇತಕೆ ।
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ ॥

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನಹೀನನಾಗಿ ಬಾಳ್ವ ಮನುಜನೇತಕೆ ।
ಜ್ಞಾನವಿಲ್ಲದೇ ನೂರುಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ ॥೧॥

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ ।
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ ॥೨॥

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ ।
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿಕೇಶವನಲ್ಲದ ದೈವವೇತಕೆ ॥೩॥

Read more...

ನೀ ಮಾಯೆಯೊಳಗೋ

ಸಾಹಿತ್ಯ-ಕನಕದಾಸ


ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ।
ನೀ ದೇಹದೊಳಗೋ ನಿನ್ನೊಳು ದೇಹವೋ ॥

ಬಯಲು ಆಲಯದೊಳಗೋ ಆಲಯವು ಬಯಲೊಳಗೋ
ಬಯಲು ಆಲಯವೆರಡು ನಯನದೊಳಗೋ ।
ನಯನ ಬುದ್ಧಿಯೊಳಗೋ ಬುದ್ಧಿ ನಯನದೊಳಗೋ
ನಯನ ಬುದ್ಧಿಗಳೆರಡು ನಿನ್ನೊಳಗೋ ಹರಿಯೇ ॥1॥

ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೋ ।
ಜಿಹ್ವೆ ಮನಸಿನೊಳಗೋ ಮನಸು ಜಿಹ್ವೆಯೊಳಗೋ
ಜಿಹ್ವೆ ಮನಸುಗಳೆರಡು ನಿನ್ನೊಳಗೋ ಹರಿಯೇ ॥2॥

ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ
ಕುಸುಮ ಗಂಧಗಳೆರಡು ಆಘ್ರಾಣದೊಳಗೋ ।
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ಹರಿಯೇ ॥3॥

Read more...

ಕೈಲಾಸವಾಸ ಗೌರೀಶ ಈಶ

ಸಾಹಿತ್ಯ-ವಿಜಯದಾಸ


ಕೈಲಾಸವಾಸ ಗೌರೀಶ ಈಶ ।
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ ॥

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ ।
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣುಭಕುತಿಯನು ಕೊಡು ಶಂಭೋ ॥೧॥

ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ ।
ಧನುಜಗತಮದಹಾರಿ ದಂಡಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನಚರಣಕಮಲದಲ್ಲಿ ಶಂಭೋ ॥೨॥

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ ।
ಭಾಗವತಗಳ ಪ್ರಿಯ ವಿಜಯವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ ॥೩॥

Read more...

ಪವಮಾನ ಪವಮಾನ ಜಗದ ಪ್ರಾಣ

ಸಾಹಿತ್ಯ-ವಿಜಯದಾಸ


ಪವಮಾನ ಪವಮಾನ ಜಗದ ಪ್ರಾಣ
ಸಂಕರುಷಣ ಭವಭಯಾರಣ್ಯದಹನ ।
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರಿಯ ॥

ಹೇಮಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿವರ್ಗರಹಿತ
ವ್ಯೋಮಾದಿಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ।
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರಮತಿಯನು ನೀ ಮಾಣಿಪುದು ॥೧॥

ವಜ್ರಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರಮಣಿ ದಯಾಪಾರ ವಾರ ಉದಾರ ಸಜ್ಜನರಘಪರಿಹಾರ ।
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ
ಮಾರ್ಜನದಲಿ ಭವವರ್ಜಿತನೆನಿಸೊ ॥೨॥

ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದಭಾರತಿರಮಣ
ನೀನೆ ಶರ್ವಾದಿಗೀರ್ವಾಣಾದ್ಯಮರರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿಕೊಡುವದು ಭಾನುಪ್ರಕಾಶ ॥೩॥

Read more...

ಸದಾ ಎನ್ನ ಹೃದಯದಲ್ಲಿ

ಸಾಹಿತ್ಯ-ವಿಜಯದಾಸ


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀಹರಿ ।
ನಾದಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ ॥

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ।
ವೇಣುಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ॥೧॥

ಭಕ್ತಿರಸವೆಂಬೋ ಮುತ್ತುಮಾಣಿಕ್ಯದ ಹರಿವಾಣದಿ ।
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ ॥೨॥

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ।
ಘನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ ॥೩॥


Pandit Bhimsen Joshi performs :

Read more...

वह जो हम में तुम में क़रार था

Monday 22 February 2016

साहित्य - मोमिन ख़ान मोमिन
संगीत, गायन - मधूरानी फ़ैज़ाबादी

वह जो हम में तुम में क़रार था तुम्हें याद हो के ना याद हो ।
वही यानी वादा-निबाह का तुम्हें याद हो के ना याद हो ॥

वह जो लुत्फ़ मुझ पे थे पेश्तर, वह क़रम के था मेरे हाल पर ।
मुझे सब है याद ज़रा ज़रा तुम्हें याद हो के ना याद हो ॥१॥

वह नए गिले वह शिक़ायतें वह मज़े मज़े की हिकायतें ।
वह हर एक बात पे रूठना तुम्हें याद हो के ना याद हो ॥२॥

कहीं बैठे सब हैं जो रू-बा-रू, तो इशारतों ही में गुफ्तगू ।
वह बयान शौक़ का बरमला तुम्हें याद हो की ना याद हो ॥३॥

हुए इत्तेफ़ाक से गर बहम, वह वफ़ा जताने को दम-बा-दम ।
गिला-ए-मलामत-ए-अक्र्बा तुम्हें याद हो के ना याद हो ॥४॥

कोई बात ऐसी अगर हुई जो तुम्हारे जी को बुरी लगी ।
तो बयान से पहले ही भूलना तुम्हें याद हो के ना याद हो ॥५॥

कभी हम में तुम में भी चाह थी कभी हम से तुम से भी राह थी ।
कभी हम भी तुम भी थे आशना तुम्हें याद हो के ना याद हो ॥६॥

सुनो ज़िक्र है कई साल का के किया एक आप ने वादा था ।
सो निभाने का तो ज़िक्र क्या तुम्हें याद हो के ना याद हो ॥७॥

कहा मैंने वह बात कोठी की मेरे दिल से साफ़ उतर गई ।
तो कहा के जान-ए-मेरी बला तुम्हें याद हो के ना याद हो ॥८॥

वह बिगड़ना वस्ल की राल का वह ना मानना किस्सी बात का ।
वह नहीं नही की हर आन अदा तुम्हें याद हो के ना याद हो ॥९॥

जिसे आप गिनते थे आशना जिसे आप कहते थे बा-वफ़ा ।
मैं वही हूँ मोमिन-ए-मुब्तला तुम्हें याद हो के ना याद हो ॥१०॥


क़रार=Quietude
यानी=Namely, That Is To Say
वादा-निबाह=Loyalty to Promises
लुत्फ़=Favor, Grace
पेश-तर=Before, prior
क़रम=Benevolence, Kindness
गिला=Lamentation
शिक़ायत=Complaint, Accusation
हिकायत=Anecdote
रू-बा-रू=Face To Face
इशारत=love-glances, ogling
गुफ्तगू=Conversation
बरमला=Publicly, in the open
इत्तेफ़ाक=Accident, Chance
बहम=Gather, Together
दम-बा-दम=Every breath, Continuously
मलामत=Rebuke
अकरब=near and dear, loved ones
गिला-ए-मलामत-ए-अक्र्बा=Rebukes to a loved one
राह=Peace, satisfaction
आशना=Acquaintance
ज़िक्र=Mention
कोठी=Mansion, Residence
बला=Calamity, Distress
वस्ल=Meeting, Union
आन=Moment
मुब्तला=Embroiled In, Confused

Madhurani Faizabadi performs :

Read more...

ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ

Monday 15 February 2016

ಸಾಹಿತ್ಯ-ಪುರಂದರದಾಸ


ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ, ನಿಗಮಗೋಚರ ಮುಕುಂದ ।
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು, ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ॥

ದಾನವಾಂತಕ ದೀನಜನಮಂದಾರನೆ, ಧ್ಯಾನಿಪರ ಮನಸಂಚಾರನೆ ।
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ, ಸಾನುರಾಗದಿ ಕಾಯೋ ಸನಕಾದಿವಂದ್ಯನೆ ॥೧॥

ಬಗೆಬಗೆಯಲಿ ನಿನ್ನ ಸ್ತುತಿಪೆನೋ ನಗಧರ, ಖಗಪತಿವಾಹನನೆ ।
ಮಗುವಿನ ಮಾತೆಂದು ನಗುತ ಕೇಳುತ ಬಂದೆ, ಬೇಗದಿಂದಲಿ ಕಾಯೋ ಸಾಗರಶಯನನೆ ॥೨॥

ಮಂದರಧರ ಅರವಿಂದಲೋಚನ ನಿನ್ನ, ಕಂದನೆಂದೆಣಿಸೊ ಎನ್ನ ।
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ, ಬಂದೆನ್ನ ಕಾಯೋ ಶ್ರೀಪುರಂದರವಿಠಲ ॥೩॥

Read more...

ದಾರಿಯಾವುದಯ್ಯ ವೈಕು೦ಠಕೆ

ಸಾಹಿತ್ಯ-ಪುರಂದರದಾಸ


ದಾರಿಯಾವುದಯ್ಯ ವೈಕು೦ಠಕೆ ದಾರಿ ತೋರಿಸಯ್ಯ ।
ಅಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ॥

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ ।
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ ॥೧॥

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯ ।
ಈ ಪರಿಯಿ೦ದಲಿ ನಿನ್ನ ನೆನೆಸಿಕೊ೦ಬೆ ಶ್ರೀಪತಿ ಸಲಹೆನ್ನ ಧೂಪನಾರಾಯಣ ॥೨॥

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ ।
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ ॥೩॥

Read more...

ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

Monday 8 February 2016

ಸಾಹಿತ್ಯ-ಪುರಂದರದಾಸ


ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ, ಮಡಿ ಮಾಡುವ ಬಗೆ ಬೇರುಂಟು ।
ಪೊಡವಿ ಪಾಲಕನ ಪಾದಧ್ಯಾನವನು, ಬಿಡದೆ ಮಾಡುವುದದು ಮಡಿಯು ॥

ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ ।
ಹೊಟ್ಟೆಯೊಳಗಿನ ಕಾಮ-ಕ್ರೋಧ-ಮದ-ಮತ್ಸರ ಬಿಟ್ಟು ನಡೆದರೆ ಅದು ಮಡಿಯು ॥೧॥

ದಶಮಿ-ದ್ವಾದಶಿ ಪುಣ್ಯದಿನದಲಿ ವಸುದೇವಸುತನನು ಪೂಜಿಸದೆ ।
ದೋಷಕಂಜದೆ, ಪರರನ್ನ ಭುಂಜಿಸಿ ಯಮಪಾಶಕೆ ಸಿಲುಕುವುದದು ಮಡಿಯೇ ॥೨॥

ಹಸಿದು ಭೂಸುರರು ಮಧ್ಯಾಹ್ನಕಾಲಕೆ ಕುಸಿದು ಮನಗೆ ಬಳಲುತ ಬಂದರೆ ।
ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು ॥೩॥

ಇಚ್ಚೆಯಿಂದ ಮಲಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೇ ।
ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು ॥೪॥

ಹಿರಿಯರ, ಗುರುಗಳ, ಹರಿದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ ।
ಪರಿಪಾಲಿಸು ಎಂದು ಪುರಂದರವಿಠಲನ ಇರುಳು-ಹಗಲು ಸ್ಮರಿಸುವುದು ಮಡಿಯು ॥೫॥

Read more...

ಆಡಲು ಹೋಗೋಣ ಬಾರೊ ರಂಗ

ಸಾಹಿತ್ಯ-ಶ್ರೀಪಾದರಾಜ


ಆಡಲು (ಆಡ/ಪೋಪು) ಹೋಗೋಣ ಬಾರೊ ರಂಗ, ಕೂಡಿ ಯಮುನೆ ತೀರದಲ್ಲಿ ।
ಚಿಣ್ಣಿಕೋಲು ಚೆಂಡು ಬುಗರಿ, ಬಣ್ಣಬಣ್ಣದ ಆಟಗಳನು ॥

ಜಾಹ್ನವಿಯ ತೀರವಂತೆ, ಜನಕರಾಯನ ಕುವರಿಯಂತೆ
ಜಾನಕೀ ವಿವಾಹವಂತೆ, ಜಾಣ ನೀನು ಬರಬೇಕಂತೆ ॥೧॥

ಕುಂಡನಿಯ ನಗರವಂತೆ, ಭೀಷ್ಮಕನ (ಭೀಷ್ಮಕರಾಯನ) ಕುವರಿಯಂತೆ,
ಶಿಶುಪಾಲನ ಒಲ್ಲಳಂತೆ, ನಿನಗೆ ಓಲೆ ಬರೆದಳಂತೆ ॥೨॥

ಕೌರವರಿಗೆ ಪಾಂಡವರು, ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ, ರಂಗವಿಠಲ ಬರಬೇಕಂತೆ ॥೩॥

Read more...

Popular Posts