Pages

ನಾನೇನು ಕೊಡಲಿ ನಾಗಶಯನನಿಗೆ

Wednesday 11 November 2020

ಸಾಹಿತ್ಯ-ಆನಂದದಾಸ


ನಾನೇನು ಕೊಡಲಿ ನಾಗಶಯನನಿಗೆ ।
ಹದಿನಾಲ್ಕು ಲೋಕಗಳ ಆಳುವೋ ಅರಸಗೆ ॥

ಸರ್ಪಶಯನನಿಗೆ ಸರ್ಪವೇಣಿಯ ಕೊಟ್ಟ ಸಾಗರರಾಜನು ಧನ್ಯನಾದನು ।
ಸಾಸಿರನಾಮದ ಶ್ರೀರಾಮಚಂದ್ರಗೆ ಸ್ವಾದಿಷ್ಟ ಫಲ ಕೊಟ್ಟ ಶಬರಿ ಧನ್ಯಳು ॥೧॥

ಆದಿಮೂರುತಿಗೆ ಅಕಳಂಕಚರಿತಗೆ ಅವಲಕ್ಕಿಯನು ಕೊಟ್ಟ ಅಣ್ಣ ಸುದಾಮನು ।
ಅವನೇ ತನ್ನವನೆಂದು ಅರಳು ಮಲ್ಲಿಗೆ ಕೊಟ್ಟ ಅಬಲೆ ರಾಧೆಯು ಅತಿ ಧನ್ಯಳು ॥೨॥

ಅಸುರಸಂಹಾರಗೆ ಎಸೆಳ್ಹಸು ಕೂಸಿಗೆ ಹಾಲು ಕೊಟ್ಟ ಯಶೋದೆ ಧನ್ಯಳು ।
ಕಮಲೇಶ ಕೃಷ್ಣಗೆ ಹೃತ್ಕಮಲವ ಕೊಟ್ಟ ಕಮಲಾಸನೆಯು ಅತಿ ಧನ್ಯಳು ॥೩॥

Read more...

बरखा रात की चांदनी

Monday 30 December 2019

राग - केदार
ताल - तीनताल


स्थायी
बरखा रात की चांदनी में,
बरसत रस देखो बूँद बूँद॥

अंतरा
बाँसुरी बजावत सब को रिझावत,
गावत सब मिल राग केदार ॥

Read more...

कान्हा रे नंदनंदन

राग - केदार
ताल - तीनताल


स्थायी
कान्हा रे नंदनंदन,
परम निरंजन हे दुःख भंजन॥

अंतरा
कंठ बनी मोतियन की माला,
पहिरत मुदित भई ब्रजबाला ॥

Read more...

सावन की बूँदनिया

राग - केदार
ताल - एकताल


स्थायी
सावन की बूँदनिया,
बरसत घन घोर॥

अंतरा
बिजली चमकत दमकत,
दास मनवा अति लरजत,
मोर करे शोर ॥

Read more...

सिया रघुबर की छबि

राग - केदार
ताल - एकताल


स्थायी
सिया रघुबर की छबि देखी,
राम नाम है प्यास जीवन की॥

अंतरा
प्राण तन में जब लग मेरो,
नैनन में बसी मूरत सिया रघुबर की ॥

Read more...

चतुर सुघर बलमा

राग - केदार
ताल - एकताल


स्थायी
चतुर सुघर बलमा तुम,
पकरत हो बैंय्या,
ऐसी नवेली नार कहा माने,
हित की सार गँवार तुम॥

अंतरा
महाज्ञानी अति प्रवीण,
सब विधि जानत हो,
पहचानत हो बलमा तुम,
अपने घर की लार लड़ाई,
लाड़ली को मनाए जात,
प्यार सरस गरवा लगाए ॥

Read more...

ಬಾರಯ್ಯ ಮನೆಗೆ, ರಂಗಯ್ಯ ನೀನು

Saturday 28 December 2019

ಸಾಹಿತ್ಯ-ಪುರಂದರದಾಸ


ಬಾರಯ್ಯ ಮನೆಗೆ, ರಂಗಯ್ಯ ನೀನು ।
ಬಾರಯ್ಯ ಮನೆಗೆ, ಬಾಲಗೋಪಾಲ,
ಜಾರ ಚೋರ ಕೃಷ್ಣ, ಜಾನಕಿಪತಿ ರಾಮ ॥

ನಂದನಂದನ ನವನೀತಚೋರ ಕೃಷ್ಣ,
ಮಂದರೋದ್ಧರನೆ ಮಾಧವರಾಯ ರಾಮ ।
ಗೋಕುಲದಲ್ಲಿ ಗೋಪಿಯರ ಕೂಡಿ,
ಲೋಕ ನೋಡಲು ಅವರ ಕಾಕು ಮಾಡಿ ॥೧॥

ಹಳ್ಳಿಕೊಳ್ಳಿಯೊಳೆಲ್ಲಾ ಮೊಸರು ಹಾಲು ಬೆಣ್ಣೆ,
ಕೊಳ್ಳೆಯಾಡಿ ಗೋಪಿ ಮುಡಿಯನ್ನೇ ಪಿಡಿದ ಕೃಷ್ಣ ।
ಅನಂತಪದ್ಮನಾಭ ಅಪ್ರಮೇಯ ಹೃಷೀಕೇಶ,
ದಾನವಾಂತಕ ರಂಗ ದಶರಥಪುತ್ರ ರಾಮ ॥೨॥

ಪರಮಪವಿತ್ರ ರಾಮ ಭದ್ರಾಚಲಾಧೀಶ,
ವರದ ಶ್ರೀಪುರಂದರವಿಠ್ಠಲನೆ ರಾಮ ॥೩॥

Read more...

कैसे कहूँ मोरी मन की बतिया

Saturday 2 March 2019

राग - जयजयवंती,
ताल - द्रुत तीनताल


स्थायी
कैसे कहूँ मोरी मन की बतिया,
पिया बिन कटी मोरी सगरी रतिया ॥

अंतरा
आवन कह गये अजहू ना आये,
मिला दे पिया संग अब मोरी सखिया ॥

Read more...

नैन आकुलवा

राग - जयजयवंती,
ताल - विलंबित तीनताल


स्थायी
नैन आकुलवा डोलत,
आसी बांधी हुये तुम अकीर ॥

अंतरा
संत असंत कौन यही नहीं मैं जानत भयी ॥

Read more...

ಕರೆದರೆ ಬರಬಾರದೆ

ಸಾಹಿತ್ಯ-ಆನಂದದಾಸ


ಕರೆದರೆ ಬರಬಾರದೆ ।
ವರಮಂತ್ರಾಲಯ ಪುರಮಂದಿರ ತವಚರಣಸೇವಕರು ಕರೆದಿರಲು ॥

ಹರಿದಾಸರು ಸುಸ್ವರ ಸಮ್ಮೇಳದಿ ।
ಪರವಶದಿ ಬಾಯ್ತೆರೆದು ಕೂಗಿರೆ ॥೧॥

ಪೂಶರಪಿತ ಕಮಲೇಶವಿಠಲನ ।
ದಾಸಾಗ್ರೇಸರು ಈ ಸಮಯದಲಿ ॥೨॥

Read more...

Popular Posts