Pages

ಬಾರೆ ಭಾಗ್ಯದ ನಿಧಿಯೇ

Tuesday, 19 May 2015

ಸಾಹಿತ್ಯ-ಅನಂತಾದ್ರೀಶ


ಬಾರೆ ಭಾಗ್ಯದ ನಿಧಿಯೇ
ಕರವೀರನಿವಾಸಿನಿ ಸಿರಿಯೇ ।
ಬಾರೆ ಬಾರೆ ಕರವೀರನಿವಾಸಿನಿ
ಬಾರಿಬಾರಿಗೂ ಶುಭತೋರು ನಮ್ಮ ಮನಗೆ ॥

ಲೋಕಮಾತೆಯು ನೀನು
ನಿನ್ನ ತೋಕನಲ್ಲವೆ ನಾನು
ಆಕಳು ಕರುವನು ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ ॥೧॥

ನಿಗಮವೇದ್ಯಳೇ ನೀನು
ನಿನ್ನ ಪೊಗಳಲಾಪೆನೆ ನಾನು
ಮಗನಪರಾಧವ ತೆಗೆದೆಣೆಸದೆ ನೀ
ಲಗುಬಗೆಯಿಂದಲಿ ಪನ್ನಂಗವೇಣಿ ॥೨॥

ಕಡೆಗೂ ನಮ್ಮನಿವಾಸ
ಒಡೆಯ ಅನಂತಾದ್ರೀಶ
ಒಡೆಯನಿದ್ದಲ್ಲಿಗೆ ಮಡದಿ ಬರುವುದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ ॥೩॥

Read more...

ದಾಸನೆಂತಾಗುವೆನು ಧರೆಯೊಳಗೆ ನಾನು

Saturday, 14 March 2015

ಸಾಹಿತ್ಯ-ಪುರಂದರದಾಸ


ದಾಸನೆಂತಾಗುವೆನು ಧರೆಯೊಳಗೆ ನಾನು ।
ವಾಸುದೇವನಲಿ ಲೇಶಭಕುತಿಯ ಕಾಣೆ ॥

ಗೂಟ ನಾಮವ ಹೊಡೆದು ಗುಂಡು ತಂಬಿಗೆ ಹಿಡಿದು ।
ಗೋಟಂಚು ಮಡಿಯುಳ್ಳ ಧೋತರವನುಟ್ಟು ।
ದಾಟುಗಲಿಡುತ ನಾ ಧರೆಯೊಳಗೆ ಬರಲೆನ್ನ ।
ಬೂಟಕತನ ನೋಡಿ ಭ್ರಮಿಸದಿರಿ ಜನರೇ ॥೧॥

ಅರ್ಥದಲ್ಲೇ ಮನಸು ಆಸಕ್ತವಾಗಿದ್ದು ।
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ ।
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಲ್ಲೆ ನಾ ।
ಸತ್ಯ ಶೌಚಗಳರಿಯೆ ಸಜ್ಜನರು ಕೇಳಿ ॥೨॥

ಇಂದಿರೇಶನ ಪೂಜೆ ಎಂದೂ ಮಾಡಿದ್ದಿಲ್ಲ ।
ಸಂಧ್ಯಾನ ಜಪತಪವ ಒಂದನೂ ಅರಿಯೆ ।
ಒಂದೂ ಸಾಧನ ಕಾಣೆ ಪುರಂದರ ವಿಠಲನ ।
ದ್ವಂದ್ವ ಪಾದವ ನಂಬಿ ಅರಿತು ಭಜಿಸದಲೆ ॥೩॥

Read more...

विठ्ठल गीती गावा

Tuesday, 6 May 2014

साहित्य-तुकाराम


विठ्ठल गीती गावा विठ्ठल चित्ति ध्यावा ।
विठ्ठल उभा पहावा विटेवरी ॥

अनाथांचा बंधू विठ्ठल कृपा सिंधु ।
तोडी भवबंधु यम पाश ॥१॥

तोची शरणागता विठ्ठल मुक्ति दाता ।
विठ्ठल हा संता समागमे ॥२॥

विठ्ठल गुण निधी विठ्ठल सर्वसिद्धि ।
लागली समाधी विठ्ठल नामे ॥३॥

विठ्ठलाचे नाव घेता झाले सुख ।
गोडावले मुख तुका म्हणे ॥४॥

Pandit Bhimsen Joshi performs :

Read more...

खुली जो आँख तो वो था

Saturday, 8 February 2014

साहित्य - फ़रहात शहज़ाद
गायन - मेहदी हसन


खुली जो आँख तो वह था न वह ज़माना था ।
दहकती आग थी, तन्हाई थी, फ़साना था ॥

ग़मों ने बाँट लिया मुझे यूँ आपस में ।
के जैसे मैं कोई लूटा हुआ ख़ज़ाना था ॥१॥

यह क्या के चंद ही क़दमों पे थक के बैठ गये ।
तुम्हें तो साथ मेरा दूर तक निभाना था ॥२॥

मुझे जो मेरे लहू में डुबो के गुज़रा है ।
वह कोई ग़ैर नहीं यार एक पुराना था ॥३॥

खुद अपने हाथ से 'शह्ज़ाद' उस को काट दिया ।
के जिस दरख़्त के टहनी पे आशियाना था ॥४॥

Read more...

ಕರುಣಿಸೋ ರಂಗ ಕರುಣಿಸೋ

Thursday, 6 February 2014

ಸಾಹಿತ್ಯ-ಪುರಂದರದಾಸ


ಕರುಣಿಸೋ ರಂಗ ಕರುಣಿಸೋ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ |

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆ ಕೃಷ್ಣ ||೧||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನಂತೆ
ವರಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲರಿಯೆ ಕೃಷ್ಣ ||೨||

ಬಲಿಯಂತೆ ದಾನವ ಕೊಡಲು ಅರಿಯೆ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲು ಅರಿಯೆ ಅರ್ಜುನಂತೆ ಸಖನಾಗಿ
ಸಲಹೋ ದೇವರದೇವ ಪುರಂದರವಿಠಲ ||೩||

Read more...

तीर्थ विठ्ठल क्षेत्र विठ्ठल

Tuesday, 4 February 2014

साहित्य-नामदेव
संगीत-राम फाटक
स्वर-भीमसेन जोशी
राग-अल्हैय्याबिलावल , आसावरी , जोगिया


तीर्थ विठ्ठल क्षेत्र विठ्ठल ।
देव विठ्ठल देवपूजा विठ्ठल ॥१॥

माता विठ्ठल पिता विठ्ठल ।
बंधु विठ्ठल गोत्र विठ्ठल ॥२॥

गुरू विठ्ठल गुरुदेवता विठ्ठल ।
निधान विठ्ठल निरंतर विठ्ठल ॥३॥

नामा म्हणे मज विठ्ठल सांपडला ।
म्हणोनी कळिकाळां पाड नाही ॥४॥

Read more...

ರಾಮ ರಾಮ ರಾಮ ಸೀತಾರಾಮ

Monday, 3 February 2014

ಸಾಹಿತ್ಯ-ಪುರಂದರದಾಸ


ರಾಮ ರಾಮ ರಾಮ ಸೀತಾರಾಮ ಎನ್ನಿರೋ ।
ಅಮರಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೋ ॥

ಭರದಿ ಯಮನ ಭಟರು ಬಂದು ಹೊರಡಿರೆಂದು ಮೆಟ್ಟಿ ಮುರಿಯೆ ।
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನವೊದಗದೋ॥೧॥

ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಿದಾಗ ।
ಸಿಂಧುಸುತೆಯ ಪತಿಯನಾಮ ಅಂದಿಗೊದಗಿಬಾರದೋ ॥೨॥

ಶ್ವಾಸೋಛ್ವಾಸವೆರಡು ಕಂಠದೇಶದಲ್ಲಿ ಸಿಲುಕಿದಾಗ ।
ವಾಸುದೇವನೆಂಬನಾಮ ಆ ಸಮಯಕೊದಗದೋ ॥೩॥

ಶೃಂಗಾರ್ಧ ದೇಹವೆಲ್ಲ ಅಂಗ ಮುರಿದು ಬೀಳುವಾಗ ।
ಕಂಗಳಿಗಾತ್ಮ ಸೇರಿದಾಗ ಶ್ರೀರಂಗನ ನಾಮವೊದಗದೋ ॥೪॥

ವಾತಪಿತ್ಥವೆರಡು ಕೂಡಿ ಈ ತನುವನಾವರಿಸಿ ।
ಧಾತುಗುಂದಿದಾಗ ರಘುನಾಥನ ಧ್ಯಾನವೊದಗದೋ ॥೫॥

ಕಲ್ಲು ಮರನಾಗಿ ಜ್ಞಾನವಿಲ್ಲದಾಗ ಮರಣವೊದಗೆ ।
ಫುಲ್ಲನಾಭ ಕೃಷ್ಣನೆಂದು ಸೊಲ್ಲು ಬಾಯಿಗೊದಗದೋ ॥೬॥

ಕೆಟ್ಟ ಜನ್ಮದಲ್ಲಿ ಪುಟ್ಟಿ ದುಷ್ಟಕರ್ಮ ಮಾಡಿ ದೇಹ ।
ಬಿಟ್ಟು ಹೋಗುವಾಗ ಪುರಂದರವಿಠಲನ ನಾಮವೊದಗದೋ ॥೭॥

Read more...

आपकी याद आती रही

Thursday, 30 January 2014

साहित्य - मक़दूम मोहिउद्दीन
संगीत - जयदेव
चित्रपट-गमन
गायन - छाया गांगुली


आपकी याद आती रही रात भर ।
चश्म-ए-नम मुस्कुराती रही रात भर ॥

रात भर दर्द की शम्मा जलती रही ।
ग़म की लौ थरथराती रही रात भर ॥१॥

बांसुरी की सुरीली सुहानी सदा ।
याद बन बनके आती रही रात भर ॥२॥

याद की चाँद दिल में उतरती रही ।
चाँदनी जगमगाती रही रात भर ॥३॥

कोई दीवाना गलियों में फिरता रहा ।
कोई आवाज़ आती रही रात भर ॥४॥


Chhaya Ganguly performs :

Read more...

अजम् निर्विकल्पम्

Wednesday, 1 January 2014

साहित्यम् - आदिशंकराचार्यः

अजम् निर्विकल्पम् निराकारमॆकम्
निरानंदमानंदमद्वैतपूर्णं
परम् निर्गुणम् निर्विशॆषम् निरीहम्
परब्रह्मरूपम् गणॆशम् भजॆम ॥१॥

गुणातीतमानम् चिदानंदरूपम्
चिदाभासकम् सर्वगम् ज्ञानगम्यम्
मुनिध्यॆयमाकाशरूपम् परॆशम्
परब्रह्मरूपम् गणॆशम् भजॆम ॥२॥

जगत्कारणम् कारणज्ञानरूपम्
सुरादिम् सुखादिम् गुणॆशम् गणॆशम्
जगद्व्यापिनम् विश्ववंद्यम् सुरॆशम्
परब्रह्मरूपम् गणॆशम् भजॆम ॥३॥

Read more...

दिल में इक लहर सी उठी है अभी

Thursday, 14 November 2013

साहित्य - नासिर क़ाज़मी


दिल में इक लहर सी उठी है अभी ।
कोई ताज़ा हवा चली है अभी ॥

शोर बरपा है ख़ाना-ए-दिल में ।
कोयी दीवार सी गिरी है अभी ॥१॥

कुछ तो नाज़ुक़ मिज़ाज हैं हम भी ।
और यह चोट भी नयी है अभी ॥२॥

भरी दुनिया में जी नहीं लगता ।
जाने किस चीज़ की कमी है अभी ॥३॥

तू शरीक़-ए-सुखन नहीं है तो क्या ।
हम-सुखन तेरी खामोशी है अभी ॥४॥

याद के बे-निशाँ जज़ीरों से ।
तेरी आवाज़ आ रही है अभी ॥५॥

शहर की बे-चिराग़ गलियों में ।
ज़िन्दग़ी तुझको ढूँढती है अभी ॥६॥

सो गये लोग उस हवेली के ।
एक खिड़की मगर खुली है अभी ॥७॥

वक़्त अच्छा भी आएगा 'नासिर' ।
ग़म न कर ज़िन्दग़ी पड़ी है अभी ॥८॥



Audio Links : Ghulam Ali, Ghulam Ali

Read more...

Popular Posts